ಸಾರ್ವಕಾಲಿಕ ಜೀವನನೀತಿಯನ್ನು ಸಾರುವ #ಪಂಚತಂತ್ರ ಹಾಗೂ #ಹಿತೋಪದೇಶ ಕೃತಿಗಳು ಇದೀಗ ಮೂಲ ಶ್ಲೋಕ ಸಹಿತ, ಸರಳ ಸುಂದರ ಕನ್ನಡದಲ್ಲಿ!

ಇವೆರಡೂ ಕೃತಿಗಳ ಅನುವಾದಕರು: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.

ಎರಡೂ ಕೃತಿಗಳು ಸೇರಿ ಮುಖಬೆಲೆ: ರೂ.900.00

ಏಪ್ರಿಲ್  10ರ ವರೆಗೆ ಪ್ರಕಟನಪೂರ್ವ 25% ವಿಶೇಷ ರಿಯಾಯಿತಿ!  (ಅಂಚೆ ಮತ್ತು ರವಾನೆ ಉಚಿತ)

ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ!

ಈ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ