ಸಾರ್ವಕಾಲಿಕ ಜೀವನನೀತಿಯನ್ನು ಸಾರುವ #ಪಂಚತಂತ್ರ ಹಾಗೂ #ಹಿತೋಪದೇಶ ಕೃತಿಗಳು ಇದೀಗ ಮೂಲ ಶ್ಲೋಕ ಸಹಿತ, ಸರಳ ಸುಂದರ ಕನ್ನಡದಲ್ಲಿ!
ಇವೆರಡೂ ಕೃತಿಗಳ ಅನುವಾದಕರು: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.
ಎರಡೂ ಕೃತಿಗಳು ಸೇರಿ ಮುಖಬೆಲೆ: ರೂ.900.00
ಏಪ್ರಿಲ್ 10ರ ವರೆಗೆ ಪ್ರಕಟನಪೂರ್ವ 25% ವಿಶೇಷ ರಿಯಾಯಿತಿ! (ಅಂಚೆ ಮತ್ತು ರವಾನೆ ಉಚಿತ)
ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ!
ಈ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ