ಜಾಗೀರ್ದಾರ್*
ಊರ ತುಂಬಾ ಜನರಿದ್ದರೂ ಥಿಯೇಟರಿಗೆ ಮಾತ್ರ ಜನ ಬರೋದಿಲ್ಲ ಎಂಬ ಮಾತು ಕೇಳಿ ಬರುತ್ತಲೇ ಇದೆ..ಬನ್ನಿ ನಮ್ಮ ಸಿನಿಮಾ ನೋಡಿ ಎಂದು ಕರೆಯುತ್ತಾರೆ, ಓಟಿಟಿಗೆ ಬರುವವರೆಗೂ ಕಾಯದೆ ಬನ್ನಿ ಥಿಯೇಟರಲ್ಲೇ ನೋಡಿ ಎನ್ನಲಾಗುತ್ತಿದೆ.. ಇತ್ತೀಚೆಗೆ ಬಿಡುಗಡೆಯಾದ ದೂರ ತೀರ ಯಾನ ಚಿತ್ರದ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಟ್ವೀಟ್ ಮೂಲಕ ಹೀಗೊಂದು ಮನವಿ ಮಾಡಿದ್ದಾರೆ
‘ಕನ್ನಡ ಸಿನೆಮಾ ಪ್ರೇಕ್ಷಕರೇ ನಿಮ್ಮಲ್ಲಿ ಒಂದು ಅರಿಕೆ, ನಮ್ಮ ಸಿನೆಮಾ ದೂರ ತೀರ ಯಾನ ಥಿಯೇಟರಿನಲ್ಲಿ ಮುಂದುವರಿಯಬೇಕಾದರೆ ನೀವು ಥಿಯೇಟರಿಗೆ ಬಂದು ನೋಡಬೇಕು, ಇನ್ನೆರೆಡು ದಿನದಲ್ಲಿ ಎಷ್ಟು ಸಂಖ್ಯೆಯಲ್ಲಿ ಬರ್ತಿರೋ ಅಷ್ಟು ಶೋ ನಮಗೆ ಮುಂದಿನ ವಾರಕ್ಕೆ ಸಿಗುತ್ತೆ. ಓಟಿಟಿ ಇನ್ನೂ ಆಗಿಲ್ಲಾ, ಯಾವಾಗ ಬರುತ್ತೋ ಗೊತ್ತಿಲ್ಲಾ. ಆಯ್ಕೆ ನಿಮ್ಮದು’
ಮಂಸೋರೆ*
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ