ಜಾಗೀರ್ದಾರ್*

‘ಅಮೃತ ಧಾರೆ ‘ ತಾರೆ ರಮ್ಯಾ ತಾರಾ ವೃತ್ತಿಯಲ್ಲಿ ವಿಶೇಷ, ವಿಭಿನ್ನ ಚಿತ್ರ.. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿ ಬೆಳಗಿದಂಥ ನಟಿ. ಇದು ಇಪ್ಪತ್ತು ವರ್ಷಗಳ ಹಿಂದಿನ ಮಾತು ರಮ್ಯಾಳದು ಕೂಡ ಮಗುವಿನ ಮನಸ್ಸು, ನಾಗತಿಹಳ್ಳಿ ಮೇಷ್ಟ್ರು ರೂಪ ತಾಳಿ ತಿದ್ದಿ ,ತೀಡಿದ ಪಾತ್ರವಾಗಿತ್ತು..ಪ್ರೀತಿ,ಮುದ್ದು, ಶಿಕ್ಷೆ ಎಲ್ಲವೂ ರಮ್ಯಾಳಿಗಂದು ಕಟ್ಟಿಟ್ಟ ಬುತ್ತಿ ಆಗಿತ್ತು.

ಇಂದಿಗೆ ‘ಅಮೃತ ಧಾರೆ ‘ ಬಿಡುಗಡೆಯಾಗಿ ಇಪ್ಪತ್ತು ವರ್ಷಗಳಾಗಿದೆ ನಾಗತಿಹಳ್ಳಿ ಚಂದ್ರಶೇಖರ್ ಸೋಷಿಯಲ್ ಮೀಡಿಯಾ ಮೂಲಕ ಹೀಗೆ ಹಂಚಿಕೊಂಡಿದ್ದಾರೆ

*ಅಲೆಮಾರಿತನದಲ್ಲಿ ನನ್ನ ಪ್ರೀತಿಯ ಅಮೃತಾಳನ್ನು ಮರೆತೇಬಿಟ್ಟಿದ್ದೆ. ಅವಳನ್ನು ಸೃಷ್ಟಿಸಿ ಇಪ್ಪತ್ತು ವಸಂತಗಳಾದವೇ? ನಂಬುವುದೇ ಕಷ್ಟ. ಮೊನ್ನೆ ನಾವಿಕದಲ್ಲಿ ರಮ್ಯಾ ಜತೆ ವೇದಿಕೆ ಹಂಚಿಕೊಂಡಾಗ ಮತ್ತೆ ಅಮೃತಾಳ ನೆನಪಿನ ಧಾರೆ ಪ್ರವಹಿಸಿತು.*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ