ನವದೆಹಲಿ, 16 ಡಿಸೆಂಬರ್ 2025:ಡೆಲ್ಲಿ ಪ್ರೆಸ್ಗ್ರೂಪ್ನಮೋಟರಿಂಗ್ ವರ್ಲ್ಡ್ಮ್ಯಾಗಜೀನ್ಆಯೋಜಿಸಿದ್ದಮೊದಲಮೋಟರ್ ವರ್ಲ್ಡ್ಗ್ರೀನ್ಮೊಬಿಲಿಟಿಅವಾರ್ಡ್ಸ್ -2025 (Motoring World Green Mobility Awards 2025) ನೀತಿ, ಸಾರ್ವಜನಿಕಸಾರಿಗೆಮತ್ತುಇವಿ (ಎಲೆಕ್ಟ್ರಿಕ್ವಾಹನ) ಮೂಲಸೌಕರ್ಯಗಳಲ್ಲಿಶ್ರೇಷ್ಠತೆಯನ್ನುಗುರುತಿಸುವಭಾರತದಮೊದಲರಾಷ್ಟ್ರೀಯ, ಸಂಶೋಧನಾ ಬೆಂಬಲಿತಮಾನದಂಡವನ್ನುಸ್ಥಾಪಿಸಿದೆ.
CEEW ಮತ್ತು TERI SAS ನಂತಹಪ್ರಮುಖಸಂಶೋಧನಾಸಂಸ್ಥೆಗಳ ಬೆಂಬಲಮತ್ತುಉದ್ಯಮದದಿಗ್ಗಜರ ಸಹಕಾರದೊಂದಿಗೆ ಈಪ್ರಶಸ್ತಿಗಳು ಭಾರತದಸ್ವಚ್ಛಸಂಚಾರ (Clean Mobility) ಪರಿವರ್ತನೆಯಸಂಪೂರ್ಣವ್ಯಾಪ್ತಿಯನ್ನುಒಳಗೊಂಡಿವೆ. ಇದುಮೂಲಸೌಕರ್ಯಮತ್ತುನಾವೀನ್ಯತೆಯಿಂದಹಿಡಿದುನೀತಿಮತ್ತುನೈಜ-ಪ್ರಪಂಚದಪರಿಣಾಮದವರೆಗೆತನ್ನ ವ್ಯಾಪ್ತಿಯನ್ನು ಹರಡಿಕೊಂಡಿದೆ.
ಡೆಲ್ಲಿ ಪ್ರೆಸ್ ಗ್ರೂಪ್ ಹೊಸದೆಹಲಿಯತಿರುವಾಂಕೂರು ಅರಮನೆಯಲ್ಲಿಆಯೋಜಿಸಿದ್ದ ಸಮಾರಂಭದಲ್ಲಿ ರಸ್ತೆಸಾರಿಗೆಮತ್ತುಹೆದ್ದಾರಿ ಸಚಿವ ಶ್ರೀನಿತಿನ್ಗಡ್ಕರಿಗೌರವಅತಿಥಿಗಳಾಗಿಭಾಗವಹಿಸಿದ್ದರು. ಶ್ರೀಗಡ್ಕರಿ, ಶ್ರೀಪರೇಶ್ನಾಥ್ (ಪ್ರಧಾನಸಂಪಾದಕಮತ್ತುಪ್ರಕಾಶಕರು, ಡೆಲ್ಲಿ ಪ್ರೆಸ್ಗ್ರೂಪ್), ವಿಶಿಷ್ಟತೀರ್ಪುಗಾರಸದಸ್ಯರುಮತ್ತುಡಾ. ಅರುಣಾಭಘೋಷ್ (CEO, CEEW, ಅಂತರರಾಷ್ಟ್ರೀಯಮನ್ನಣೆಪಡೆದಹವಾಮಾನನೀತಿತಜ್ಞರುಮತ್ತುಸಂಸ್ಥೆನಿರ್ಮಾತೃ) ಸೇರಿದಂತೆಅನೇಕ ಗಣ್ಯರುಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕಕ್ಕೆಮೂರುಪ್ರತಿಷ್ಠಿತಗೌರವಗಳಮನ್ನಣೆ:
ಇವಿಚಾರ್ಜಿಂಗ್ಮೂಲಸೌಕರ್ಯಕ್ಕಾಗಿಅತ್ಯುತ್ತಮರಾಜ್ಯ (ಚಿನ್ನ): "6,000 ಕ್ಕೂಹೆಚ್ಚುಚಾರ್ಜಿಂಗ್ಸ್ಟೇಷನ್ಗಳನ್ನು ಹೊಂದಿರುವ ಕರ್ನಾಟಕವುದೇಶದ ಅತ್ಯಂತ ಬಲಿಷ್ಠವಾದ ಇವಿಚಾರ್ಜಿಂಗ್ಪರಿಸರವ್ಯವಸ್ಥೆಗಳಲ್ಲಿಒಂದನ್ನುನಿರ್ಮಿಸಿದೆ. ಕರ್ನಾಟಕದಘನ ಪರಿಸರವ್ಯವಸ್ಥೆಮತ್ತುದೊಡ್ಡಚಾರ್ಜಿಂಗ್ಮೆಗಾ-ಹಬ್ಗಳುಭಾರತಕ್ಕೆನಿಖರವಾಗಿ ಬೇಕಾಗಿವೆಎಂಬುದನ್ನು ತೀರ್ಪುಗಾರರುಗಮನಿಸಿದರು. ಸಾಟಿಯಿಲ್ಲದ ಪ್ರಮಾಣ, ದೂರದೃಷ್ಟಿಮತ್ತುಮೂಲಸೌಕರ್ಯನಾಯಕತ್ವಕ್ಕಾಗಿ, ಕರ್ನಾಟಕವು ಇವಿಚಾರ್ಜಿಂಗ್ಮೂಲಸೌಕರ್ಯವಿಭಾಗದಲ್ಲಿಚಿನ್ನವನ್ನು ಗೆದ್ದುಕೊಂಡಿತು".
ನಾಲ್ಕುಚಕ್ರದ ವಾಹನಗಳಿಗೆಇವಿಅಳವಡಿಕೆಗಾಗಿಅತ್ಯುತ್ತಮರಾಜ್ಯ (ಬೆಳ್ಳಿ) : "ಸಮತೋಲಿತ 6% ನುಗ್ಗುವಿಕೆ (penetration) ಮತ್ತುಬಲಿಷ್ಠವಾದ ಅಳವಡಿಕೆಯಸಾಂದ್ರತೆಯೊಂದಿಗೆ (adoption density), ಕರ್ನಾಟಕದಪ್ರಗತಿಯುಅದರಅಭಿವೃದ್ಧಿಹೊಂದುತ್ತಿರುವನಾವೀನ್ಯತೆಪರಿಸರವ್ಯವಸ್ಥೆಯಿಂದಆಳವಾಗಿಬೆಂಬಲಿತವಾಗಿದೆ. ಕರ್ನಾಟಕದಪ್ರಭಾವಶಾಲಿಅಳವಡಿಕೆಯು, ಅದರಬಲವಾದತಂತ್ರಜ್ಞಾನ ಮತ್ತುಚಲನಶೀಲತೆಯ (mobility) ಖ್ಯಾತಿಯಿಂದಬೆಂಬಲಿತವಾಗಿದೆಎಂದುತೀರ್ಪುಗಾರರುಮನಗಂಡರು. ಈ ಮಾನದಂಡವನ್ನು ಪರಿಗಣಿಸಿ ನಾಲ್ಕುಚಕ್ರದ ವಾಹನಗಳಿಗೆಇವಿಅಳವಡಿಕೆಗಾಗಿಕರ್ನಾಟಕವುಬೆಳ್ಳಿಪ್ರಶಸ್ತಿಯನ್ನುಹೆಮ್ಮೆಯಿಂದ ಸ್ವೀಕರಿಸಿದೆ ".

ಕರ್ನಾಟಕಕ್ಕೆದೊರೆತಇತರಪ್ರಶಸ್ತಿಗಳುಮತ್ತುರಾಜ್ಯವನ್ನುಪ್ರತಿನಿಧಿಸಿದವರು
ದ್ವಿಚಕ್ರ ವಾಹನ ಇವಿಅಳವಡಿಕೆಗೆಅತ್ಯುತ್ತಮರಾಜ್ಯ (ಬೆಳ್ಳಿ):
"ದ್ವಿಚಕ್ರವಾಹನಗಳವಿದ್ಯುದೀಕರಣದಲ್ಲಿಕರ್ನಾಟಕವು ಅತ್ಯಂತಬಲಿಷ್ಠಚಾಂಪಿಯನ್ಗಳಲ್ಲಿಒಂದಾಗಿ ಹೊರಹೊಮ್ಮಿದೆ. Ather, Ola, Ultraviolette ನಂತಹಉನ್ನತಇವಿಆವಿಷ್ಕಾರಕರು (EV innovators) —ಹುಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಆವಿಷ್ಕಾರಕರ ಉಪಸ್ಥಿತಿಯಿಂದಬೆಂಬಲಿತವಾದಕರ್ನಾಟಕದಘನ ಅಳವಡಿಕೆಯನ್ನುತೀರ್ಪುಗಾರರುಗಮನಿಸಿದರು. ದ್ವಿಚಕ್ರ ವಾಹನ ಇವಿಅಳವಡಿಕೆಗಾಗಿಕರ್ನಾಟಕವುಹೆಮ್ಮೆಯಿಂದಬೆಳ್ಳಿಪ್ರಶಸ್ತಿಯನ್ನುಗಳಿಸಿದೆ."
ಇವಿಬಸ್ಅಳವಡಿಕೆಗಾಗಿಅತ್ಯುತ್ತಮನಗರ (ಬೆಳ್ಳಿ):
"1,568 ಕ್ಕೂಹೆಚ್ಚುಇ-ಬಸ್ಗಳೊಂದಿಗೆ, ವಿಸ್ತರಿಸುತ್ತಿರುವಮತ್ತುಗಮನಾರ್ಹವಾದಡೇಟಾ-ಚಾಲಿತ, ಒಪ್ಪಂದ-ಆಧಾರಿತಸಂಗ್ರಹಣೆಹಾಗೂಸಮಗ್ರಬಹು-ಮಾದರಿ (multimodal) ಯೋಜನೆಯೊಂದಿಗೆ, ಇವಿಬಸ್ಅಳವಡಿಕೆಗಾಗಿಅತ್ಯುತ್ತಮನಗರವಿಭಾಗದಲ್ಲಿಕರ್ನಾಟಕವುಬೆಳ್ಳಿಪ್ರಶಸ್ತಿಯನ್ನುತನ್ನದಾಗಿಸಿಕೊಂಡಿದೆ. "
ರಾಜ್ಯದಪರವಾಗಿಈಪ್ರಶಸ್ತಿಗಳನ್ನುಹೆಚ್ಚುವರಿಆಯುಕ್ತರು, ಸಾರಿಗೆ (ಪರಿಸರಮತ್ತುಇ-ಆಡಳಿತ) ಶ್ರೀಜೆ. ಜ್ಞಾನೇಂದ್ರಕುಮಾರ್, ಬೆಸ್ಕಾಂನ ಡಿಎಸ್ಎಂ ಪ್ರಧಾನವ್ಯವಸ್ಥಾಪಕರಾದ ಶ್ರೀಮತಿಉಮಾಹೆಚ್.ಎಂ, ಬೆಸ್ಕಾಂನ ಸಹಾಯಕಪ್ರಧಾನವ್ಯವಸ್ಥಾಪಕರು (ಇವಿ) ಶ್ರೀವಿಜಯ್ಬಿ. ರಾವ್ಹಾಗೂ ಕರ್ನಾಟಕದ ಮುಖ್ಯಸಂಚಾರವ್ಯವಸ್ಥಾಪಕರು (ಕಾರ್ಯಾಚರಣೆ) ಮತ್ತುಮುಖ್ಯಸ್ಥರಾದಶ್ರೀಪ್ರಭಾಕರ್ರೆಡ್ಡಿಜಿ.ಟಿ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇವರುಗಳು ಭಾರತದಾದ್ಯಂತದಇತರಗಣ್ಯರುಮತ್ತುಕಾರ್ಯದರ್ಶಿಗಳೊಂದಿಗೆಈಮಹತ್ವದಸಂದರ್ಭದಲ್ಲಿ ನವದೆಹಲಿಗೆತೆರಳಿಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಜೆಯ ಸಮಾರಂಭವು ಕೇವಲ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ, ಚಹಾ ಮತ್ತು ಭೋಜನ ಸಮಯದಲ್ಲಿ ಸಾರಿಗೆಸಚಿವರು, ಕಾರ್ಯದರ್ಶಿಗಳುಮತ್ತುಉದ್ಯಮದ ದಿಗ್ಗಜರ ನಡುವೆಅನೌಪಚಾರಿಕ ಸಂವಾದಗಳು ನಡೆದವು. ಈವಿನಿಮಯಗಳುಸಹಯೋಗದ ಉತ್ಸಾಹಭರಿತವಾತಾವರಣವನ್ನುಸೃಷ್ಟಿಸಿದವು, ರಾಜ್ಯಗಳುಸ್ವಚ್ಛ ಸಂಚಾರವನ್ನು (Clean Mobility) ಹೆಚ್ಚಿಸುವಕುರಿತುಅನುಭವಗಳುಮತ್ತುಆಲೋಚನೆಗಳನ್ನುಹಂಚಿಕೊಂಡವು.

ಸಂಜೆಯ ಮುಖ್ಯ ಹೈಲೈಟ್ ಆಗಿದ್ದ ಪ್ಯಾನಲ್ ಚರ್ಚೆಯ ವಿಷಯ: “ಸ್ಚಚ್ಛ ಸಂಚಾರವನ್ನು ಹೆಚ್ಚಿಸುವುದು: ಸರ್ಕಾರ, ಕೈಗಾರಿಕೆಮತ್ತುಶಿಕ್ಷಣಸಂಸ್ಥೆಗಳುಹೇಗೆಉತ್ತಮವಾಗಿಸಹಕರಿಸಬಹುದು?”ಎಂಬುದಾಗಿತ್ತು. ಇದನ್ನು ಶ್ರೀಪಂಕಜ್ದೊವಾಲ್ (ದಿಟೈಮ್ಸ್ಆಫ್ಇಂಡಿಯಾ) ನಿರ್ವಹಿಸಿದರು. ಜಿಯೋಬಿಪಿಪಲ್ಸ್, ಹ್ಯುಂಡೈ, TERI SAS, CEEW ಮತ್ತುನೀತಿತಜ್ಞರು ಚರ್ಚೆಯಲ್ಲಿಭಾಗವಹಿಸಿ, ಅಂತರ-ವಲಯಸಹಯೋಗದ (cross-sector collaboration) ಮೂಲಕಭಾರತವುತನ್ನಸ್ವಚ್ಛ ಸಂಚಾರದ ಪರಿವರ್ತನೆಯನ್ನು (clean mobility transition) ಹೇಗೆವೇಗಗೊಳಿಸಬಹುದುಎಂಬುದರಕುರಿತುವಿಶಿಷ್ಟ ಹಾಗೂ ಹೊಸತನದಆಲೋಚನೆಗಳನ್ನು ಹೊರಹಾಕಿದರು.
ಸಾರಿಗೆಮತ್ತುಇಂಧನಇಲಾಖೆಗಳಾದ್ಯಂತಆರ್ಟಿಐಗಳು (RTIs), ವಾಹನ್ಪೋರ್ಟಲ್ನಿಂದಪಡೆದಡೇಟಾ ಮತ್ತುಪಾಲುದಾರಸಂಸ್ಥೆಗಳಿಂದಬಂದಸಂಶೋಧನಾಮಾಹಿತಿಗಳನ್ನುಆಧರಿಸಿದಕಠಿಣಮೌಲ್ಯಮಾಪನಪ್ರಕ್ರಿಯೆಯಿಂದಈಪ್ರಶಸ್ತಿಗಳುವಿಶಿಷ್ಟವಾಗಿದ್ದವು.
ಕರ್ನಾಟಕದಸಾಧನೆಗಳನ್ನುಗುರುತಿಸುವಮೂಲಕ, ಮೋಟಾರಿಂಗ್ವರ್ಲ್ಡ್ಗ್ರೀನ್ಮೊಬಿಲಿಟಿಪ್ರಶಸ್ತಿಗಳುಚಾರ್ಜಿಂಗ್ಮತ್ತುಇವಿಅಳವಡಿಕೆಯಲ್ಲಿ ರಾಜ್ಯದ ನಾಯಕತ್ವವನ್ನು ಎತ್ತಿ ಹಿಡಿದಿದೆ. ವಿಜೇತರಕೊಡುಗೆಗಳನ್ನುಸಂಗ್ರಹಯೋಗ್ಯವಾದ 'ಗ್ರೀನ್ಮೊಬಿಲಿಟಿವರದಿ'ಯಲ್ಲಿ (Green Mobility Report) ದಾಖಲಿಸಲಾಗುತ್ತದೆ.ಇದರಿಂದಅವರಕೊಡುಗೆಗಳುಭಾರತದಸ್ವಚ್ಛ ಸಂಚಾರ ಪರಂಪರೆಯ ಭಾಗವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.
Catch more highlights from the event here.
Warm regards,
Pankaj Mishra
Motoring World Green Mobility Awards | Delhi Press Group





