ಎಸ್.ಜೆ.
ಕರಾಳ ದಿನದ ಮತ್ತೊಂದು ಅವಘಡ ಸಾಕಷ್ಟು ಪ್ರಯಾಣಿಕರ ಜೀವ ತಿಂದ ಘಟನೆ ಅಹಮದಾಬಾದ್ ನಲ್ಲಿ ಸಂಭವಿಸಿತು..
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತವು ಇಡೀ ದೇಶವನ್ನೇ ಆಘಾತಕ್ಕೆ ದೂಡಿದೆ. ಮೃತರ ಗೌರವಾರ್ಥವಾಗಿ, ಶುಕ್ರವಾರ (ಜೂನ್ 13) ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯಬೇಕಿದ್ದ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲು ‘ಕಣ್ಣಪ್ಪ’ ಚಿತ್ರತಂಡ ತೀರ್ಮಾನಿಸಿದೆ. ಈ, ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಿಲ್ಲುವುದರ ಜೊತೆಗೆ ಸಂತಾಪ ಸೂಚಿಸಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ