ಯಜಮಾನರ ಸ್ಮಾರಕ ಕೆಲಸಗಳು ಶುಭಾರಂಭ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಕಲ ತಯಾರಿ ನಡೆದಿದೆ.

ಕೆಂಗೇರಿ ಬಳಿ ನಿರ್ಮಾಣವಾಲಿದೆ ದಾದಾ ಸ್ಮಾರಕ

ಅದೇ ಜಾಗದಲ್ಲಿ 25 ಅಡಿ ಉದ್ದದ ವಿಷ್ಣು ಪ್ರತಿಮೆ ಸ್ಥಾಪನೆ.

ಯಜಮಾನರ ಪ್ರತಿಮೆ ನಿರ್ಮಾಣಕ್ಕೆ ಅಡ್ವಾನ್ಸ್ ಕೊಟ್ಟ ಅಭಿಮಾನಿಗಳು.

ಸದ್ದಿಲ್ಲದೇ ಮಹತ್ವರ ಕೆಲಸ ಆರಂಭಿಸಿದ ದಾದಾ ಫ್ಯಾನ್ಸ್

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ವೀರಕಪುತ್ರ ಶ್ರೀನಿವಾಸ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ