ಕನ್ನಡ ಪ್ರಭದ ಮಂಡ್ಯದ ವರದಿಗಾರರೇ

ಮಂಡ್ಯದಲ್ಲಿ ನಾನು ದಿ: 14/3/26ರಂದು ಭಾಗವಹಿಸಿದ ಸಭೆಯಲ್ಲಿ ನೀವು ವರದಿಗಾರಿಕೆಯ ಸಲುವಾಗಿ ಬಂದಿರಲಿಲ್ಲ. ಬದಲಿಗೆ ಹೆಚ್.ಡಿ ಕುಮಾರ ಸ್ವಾಮಿಯವರ ಸಭೆಯ ವರದಿಗಾರಿಕೆಯ ಸಲುವಾಗಿ ಹೋಗಿದ್ದಿರಿ. ಆದರೆ ತಿರುಚಿದ ,ವಿಕೃತವಾದ ಹಾಗೂ ಸುಳ್ಳಿನಿಂದ ಕೂಡಿದ ಹೇಳಿಕೆಯನ್ನು ನನ್ನ ಹೆಸರಿನಲ್ಲಿ ಪ್ರಕಟಿಸಿದಿರಿ. ನೀವು ಖುದ್ದು ಭಾಗವಹಿಸದೆ ಯಾವ ಆಧಾರದ ಮೇಲೆ  ಇದನ್ನು ಪ್ರಕಟಿಸಿದ್ದೀರಿ ದಯವಿಟ್ಟು ತಿಳಿಸುವಿರಾ

ಚಪ್ಪಲಿ ಮನೆ ದೇವರು ವರದಿಗಾರರೇ

ನಿಮಗೆ ಕಪೋಲಕಲ್ಪಿತ ಬರವಣಿಗೆ ಮಾಡಬೇಕು ಎನಿಸಿದರೆ ನಿಮ್ಮ ಮನೆ ದೇವರಾಣೆ  ಸೃಜನಶೀಲ ಕಥೆ ಕವನಗಳನ್ನು ಬರೆಯಿರಿ. ವರದಿಗಾರಿಕೆ ಅಂದರೆ ಏನು ಅಂತ ತಿಳಿದಿದೀರಾ

- ಬಾನು ಮುಷ್ತಾಕ್

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ