”ತಾಂತ್ರಿಕ ಪ್ರಗತಿಯು ಕೇವಲ ವೆಚ್ಚ ಮತ್ತು ಸಮಯವನ್ನು ಉಳಿಸುವ ಸಾಧನವಾಗಬೇಕೇ ಹೊರತು, ಕೋಟ್ಯಂತರ ಜನರ ಜೀವನಾಧಾರವಾದ ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯನ್ನೇ ಅಲುಗಾಡಿಸುವ ಹೆಮ್ಮಾರಿಯಾಗಬಾರದು. ಇಂದು ಜಗತ್ತು ಅತಿಯಾದ ಜನಸಾಂದ್ರತೆ, ತೀವ್ರವಾದ ಉದ್ಯೋಗದ ಪೈಪೋಟಿ ಹಾಗೂ ಸುಧಾರಿತ ಬದುಕನ್ನು ಕಟ್ಟಿಕೊಳ್ಳಲು ಜನಸಾಮಾನ್ಯರು ನಡೆಸುತ್ತಿರುವ ನಿರಂತರ ಹೋರಾಟದ ನಡುವೆ ಸಿಲುಕಿದೆ. ಇಂತಹ ಕಠಿಣ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಗಳ ನಡುವೆ, ಮನುಷ್ಯನ ಬುದ್ಧಿಗೆ ಸರಿಸಮಾನವಾಗಿ ನಿಂತು ಅವನದೇ ಉದ್ಯೋಗದ ಅವಕಾಶಗಳಿಗೆ ಕುತ್ತು ತರಬಲ್ಲ ಕೃತಕ ಬುದ್ಧಿಮತ್ತೆಯಂತಹ (AI) ಆಧುನಿಕ ಪರ್ಯಾಯ ಮಾರ್ಗಗಳು ನಮ್ಮ ಇಂದಿನ ಸಾಮಾಜಿಕ ಬದುಕಿನ ಸಂದರ್ಭಕ್ಕೆ ನಿಜವಾಗಿಯೂ ಅಗತ್ಯವಿತ್ತೇ?”
ರಘು ಚಿಕ್ಕಮಗಳೂರು
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





