ದೇಶದಾದ್ಯಂತ ಯಾವುದೇ ಹಿಂಸಾಚಾರ, ಬೆಂಕಿ ಹಚ್ಚುವಿಕೆ, ಮಹಿಳೆಯರಿಗೆ ಕಿರುಕುಳ, ಪೊಲೀಸ್, ಅರೆಸೈನಿಕ ಅಥವಾ ಸೇನೆಯ ಮೇಲಿನ ದಾಳಿಗಳಿಗೆ, ಪೋಲಿಸ್ ಠಾಣೆಗಳ ಮೇಲಿನ ದಾಳಿಗಳಿಗೆ... ಸಂಬಂಧಿಸಿದ ಎಲ್ಲಾ ಸರ್ಕಾರೀ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ, ಜೀವ ಹಾನಿಗೆ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಗೆ ಕೊಡುವ ಉಚಿತ ಪಡಿತರ, ವಿದ್ಯುತ್ ಬಿಲ್ ಮನ್ನಾ, ಆಯುಷ್ಮಾನ್ ಕಾರ್ಡ್, ಗ್ಯಾಸ್ ಸಬ್ಸಿಡಿ, ಪ್ರಧಾನ ಮಂತ್ರಿ ವಸತಿ, ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಎಲ್ಲಾ ಯೋಜನೆಗಳು, ಸರ್ಕಾರಿ ಉದ್ಯೋಗಗಳು ಮತ್ತು ಮತದಾನದ ಹಕ್ಕುಗಳ ಪ್ರಯೋಜನಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಬೇಕು. ಗಲಭೆಯಲ್ಲಿ ಭಾಗಿಯಾದ ಎಲ್ಲಾ ಅಪ್ರಾಪ್ತ ಮಕ್ಕಳ ಪೋಷಕರೂ ಸಹ ಮೇಲೆ ತಿಳಿಸಿದ ಎಲ್ಲಾ ಹಕ್ಕುಗಳಿಂದ ವಂಚಿತರಾಗಬೇಕು. ಮುಂದೆಯೂ ಅವರಿಗೆ ಯಾವುದೇ ಯೋಜನೆಯ ಲಾಭ ಸಿಗದಂತೆ ವ್ಯವಸ್ಥೆ ಮಾಡಬೇಕು. ಈ ಸಲಹೆಯು ಒಳ್ಳೆಯದು ಎಂದು ನೀವು ಭಾವಿಸಿದರೆ, ಅದನ್ನು ಮುಂದೆ 100 ಜನರು ಶೇರ್ ಮಾಡಿ.
-ನಿತಿನ್ ಶಾಮನೂರು
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ