ಜಾಗೀರ್ದಾರ್*

ಬೆಂಗಳೂರು: ನಗರದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ದಿನಾಂಕ 6 ಜೂನ್ 2025 ರಂದು ಡಾ. ಎಸ್.ಕೆ. ಮೂರ್ತಿಯವರು ರಚಿಸಿದ "ಬ್ರೆತ್ – ದೇಹ ಮತ್ತು ಚೇತನದ ನಡುವೆ ಸೇತುಬಂಧ" ಎಂಬ ಕೃತಿಯ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜಸೇವಾ ಸಂಸ್ಥೆ ಅದಮ್ಯ ಚೇತನದ ಸ್ಥಾಪಕಿಯಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಪ್ರಖ್ಯಾತ ಶ್ವಾಸಕೋಶ ತಜ್ಞ ಡಾ. ಗುರುಪ್ರಸಾದ್ ಭಟ್, ಅಷ್ಟಾಂಗ ಯೋಗ ಗುರು ಅಜಿತ್ ಕುಮಾರ್ ಶೆಣೈ ಮತ್ತು ನಿವೃತ್ತ ಜನರಲ್ ಹಾಗು ವೈದ್ಯ ಡಾ. ಶಿವಶಂಕರ್ ಶಾಸ್ತ್ರೀಯರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

breath 1

ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲಾ ಅತಿಥಿಗಳು, "ಇಂದಿನ ಹತಾಶ ಮತ್ತು ಆತಂಕಪೂರ್ಣ ಜೀವನದಲ್ಲಿ ಉಸಿರಾಟವು ಅನಾಯಾಸವಾಗಿ ನಡೆಯುವ, ಆದರೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಅದನ್ನು ಜಾಗೃತವಾಗಿ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕೃತಿ ಕುರಿತು ಮಾತನಾಡುತ್ತಾ ತಜ್ಞರು, "ಬ್ರೆತ್" ಪುಸ್ತಕವು ಉಸಿರಾಟದ ಮಹತ್ವವನ್ನು ವೈಜ್ಞಾನಿಕ ದೃಷ್ಟಿಕೋನದಿಂದ, ನಿದರ್ಶನಗಳು ಮತ್ತು ಪುರಾವೆಗಳೊಂದಿಗೆ ವಿವರಿಸಿದ್ದು, ಸಂಶಯಾತ್ಮಕ ಮನಸ್ಸು ಹೊಂದಿರುವವರಿಗೆಲ್ಲರಿಗೂ ಮನನೀಯವಾಗುವ ರೀತಿಯಲ್ಲಿ ನಿರೂಪಿತವಾಗಿದೆ. ಈ ಕೃತಿ, ಓದುವವರನ್ನು ಆತ್ಮಪರಿಶೀಲನೆಗೆ ದಾರಿ ತೋರಿಸಬಲ್ಲ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ