* **”ಕಾಯಕವೇ ಕೈಲಾಸ – ದುಡಿಮೆಯೇ ದೈವ, ಪ್ರಾಮಾಣಿಕತೆಯೇ ಧರ್ಮ.”**
* **”ಅಂತರಂಗ ಶುದ್ಧಿಯೇ ನಿಜವಾದ ಭಕ್ತಿ, ಮಾನವೀಯತೆಯೇ ಶ್ರೇಷ್ಠ ಶಕ್ತಿ.”**
* **”ಇವನಾರವ ಎನ್ನದೆ ಇವ ನಮ್ಮವ ಎನ್ನುವ ವಿಶಾಲ ಮನೋಭಾವ ಬೆಳೆಯಲಿ.”**
* **”ಮೌಢ್ಯತೆ ತೊರೆದು ಸತ್ಯದ ದಾರಿಯಲ್ಲಿ ನಡೆಯೋಣ, ಬಸವ ತತ್ವವನ್ನು ಜಗತ್ತಿಗೆ ಸಾರೋಣ.”**

**”ಬಸವ ಪಥ – ಪ್ರಗತಿಯ ಪಥ; ಸಮಾನತೆಯೇ ನಮ್ಮ ಜೀವಾಳ.”**
ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ.

ಕೂಡಲಸಂಗಮದೇವ ಕೇಳಯ್ಯಾ,
ಸ್ಥಾವರಕ್ಕಳಿವಂಟು ಜಂಗಮಕ್ಕಳಿವಿಲ್ಲ.
ಆತ್ಮೀಯರೇ ತಮಗೆಲ್ಲಾರಿಗೂ ಬಸವೇಶ್ವರ ಜಯಂತಿಯ ಹಾರ್ಧಿಕ ಶುಭಾಶಯಗಳು. ಶುಭೋದಯ. ಶುಭದಿನ…..
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





