1898ರ ಮಾತು. ಸ್ವಾಮಿ ವಿವೇಕಾನಂದರು ಮದ್ರಾಸಿನ ಲಾ ಕಾಲೇಜಿಗೆ ಭೇಟಿಯಿತ್ತಿದ್ದರು. ಅಲ್ಲಿ ಗೋಡೆಗೆ ನೇತುಹಾಕಿದ್ದ ಶ್ರೀಕೃಷ್ಣನ  ಭಾವಚಿತ್ರದತ್ತ ವಿವೇಕಾನಂದರ ದೃಷ್ಟಿ ಹರಿಯಿತು. ಇವರ ಹಿಂಭಾಗದಲ್ಲಿ ವಿಧೇಯತೆಯಿಂದ ಬರುತ್ತಿದ್ದ ವಿದ್ಯಾರ್ಥಿಯನ್ನು ಕುರಿತು ಸ್ವಾಮೀಜಿ - "ಶ್ರೀಕೃಷ್ಣನ ಚಿತ್ರದಲ್ಲಿ ನೀಲಿವರ್ಣವನ್ನು ಉಪಯೋಗಿಸಲಾಗುತ್ತದೆ, ಏಕೆ ಗೊತ್ತೇ?” ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಯು ಕೂಡಲೇ “ಆಕಾಶಕ್ಕೆ ಅಂತ್ಯವಿಲ್ಲ. ಶ್ರೀಕೃಷ್ಣನ ಗುಣಗಳಿಗೂ ಅಂತ್ಯವಿಲ್ಲ. ಆದ್ದರಿಂದ ಆಕಾಶದ ನೀಲಿವರ್ಣವನ್ನು ಈ ಚಿತ್ರದಲ್ಲಿ ಬಳಸಲಾಗಿದೆ" ಎಂದ. ಸ್ವಾಮೀಜಿ ವಿದ್ಯಾರ್ಥಿಯ ಉತ್ತರವನ್ನು ಕೇಳಿ ಆನಂದಪರವಶರಾದರು.

ಈ ಉತ್ತರವನ್ನಿತ್ತ ವಿದ್ಯಾರ್ಥಿಯೇ

#ಚಕ್ರವರ್ತಿರಾಜಗೋಪಾಲಾಚಾರಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ