ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜೊತೆಗೆ ವೈಯಕ್ತಿಕ ಭದ್ರತಾ ಸಿಬ್ಬಂದಿ ವಿದ್ಯಿಪ್ ಜಾಧವ್, ವಿಮಾನಸೇವಕಿ ಪಿಂಕಿ ಮಾಳಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಹಾಗೂ ಸಹಪೈಲಟ್ ಶಂಭಾವಿ ಪಾಠಕ್ ಅವರುಗಳು ಸಹ ಪ್ರಾಣ ಕಳೆದುಕೊಂಡಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ.
ಈ ಆಘಾತಕಾರಿ ನಷ್ಟದಿಂದ ತೀವ್ರವಾಗಿ ಶೋಕಿಸುತ್ತಿರುವ ಈ ಎಲ್ಲರ ಕುಟುಂಬದ ಸದಸ್ಯರು ಹಾಗೂ ಆಪ್ತರಿಗೆ ಈ ದುಃಖದ ಘಳಿಗೆಯಲ್ಲಿ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಸಂತಾಪಗಳು…
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





