ಸರಸ್ವತಿ ಜಾಗೀರ್ದಾರ್*

ಹಾಸ್ಯನಟನಾಗಿ ಪ್ರಾರಂಭವಾದ ಈ ಅತ್ಯದ್ಭುತ ನಟ, ಹೀರೋ ಆಗಿ ತಮ್ಮದೇ ಆದ ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಅವರ ಛಾಪನ್ನು ಮೂಡಿಸಿದ್ದಾರೆ. ಇಂದಿಗೂ ಸ್ಯಾಟಲೈಟ್ & ಟಿಆರ್‌ಪಿಗಳ ಚಾಂಪಿಯನ್.  ರಾಮರಸ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಹೊಮ - ಹವನ ಮತ್ತು ಯಜ್ಞಗಳ ಒಡೆಯ ಇಂದ್ರ ದೇವೇಂದ್ರನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ,ರಾಮರಸ ಚಿತ್ರದಲ್ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾದ ಉದ್ದೇಶವು ಫ್ರಾಂಚೈಸಿಯ ಮುಂದಿನ ಅಧ್ಯಾಯದಲ್ಲಿ ಬಹಿರಂಗವಾಗಲಿದೆ..

ಕಲಾವಿದರು- ಕಾರ್ತಿಕ್ ಮಹೇಶ್, ಹೆಬಾ ಪಟೇಲ್, ಬಾಲಾಜಿ ಮನೋಹರ, ಮುಂತಾದವರು..

ತಂತ್ರಜ್ಞರು -

ಜಿ ಸಿನಿಮಾಸ್ ಗುರು ದೇಶಪಾಂಡೆ ಪ್ರೊಡಕ್ಷನ್ಸ್ & ಸೆವೆನ್ ಸ್ಟಾರ್ ಮೂವೀಸ್.

ನಿರ್ಮಾಪಕರು- ಗುರು ದೇಶಪಾಂಡೆ, ವಿಕ್ರಂ ಆರ್ಯ

ರಚನೆ & ನಿರ್ದೇಶನ- ಬಿ. ಎಂ. ಗಿರಿರಾಜ್

ಕ್ರಿಯೇಟಿವ್ ಹೆಡ್- ಗುರು ದೇಶಪಾಂಡೆ

ಭರತ್ ಬಿ.ಜೇ., ಎ.ವಿ.ಕೃಷ್ಣ ಕುಮಾರ್(ಕೆ.ಕೆ.), ಅರ್ಜುನ್ ಕಿಟ್ಟು, ಹೊಸ್ಮನೆ ಮೂರ್ತಿ, ಅರ್ಜುನ್ ರಾಜ್, ಮುರುಳಿ, ಡಾ. ನಾಗೇಂದ್ರ ಪ್ರಸಾದ್, ಪುನೀತ್ ಆರ್ಯ, ನಾಗಾರ್ಜುನ್ ಶರ್ಮ, ಸುಧೀಂದ್ರ ವೆಂಕಟೇಶ್, ಅನಿಲ್ ಯಾದವ್, ಸೆವಿಯರ್, ಮಹೇಶ್ , ಸುರೇಶ್ ಗುಣ,ಧರ್ಮರಾಜ, ಸ್ಟಿಲ್ ಸುರೇಶ್.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ