128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೋಲದೇ ದೆಹಲಿ‌ಯ ಕೆಂಪು ಕೋಟೆಯ ಸಹಿತ ಜಿಹಾದಿಗಳ ಎದೆಯ ಮೇಲೆ ಕೇಸರಿ ಧ್ವಜ ನೆಟ್ಟಿದ್ದ ಕೇಸರಿ ವೀರ ಸಂಭಾಜಿ ಮಹಾರಾಜ!!

ತನ್ನ ಹದಿನಾರನೇ ವಯಸ್ಸಿನಲ್ಲೇ ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸು ನನಸು ಮಾಡಿದ ಶಿವಾಜಿ ಮಹಾರಾಜರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕಸ್ಮಾತ್ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನೆಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರ ನಂತರ ಏನೇನಾಯ್ತು ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಶಿವಾಜಿ ಮಹಾರಾಜರ ನಂತರ ಹಿಂದು ಧರ್ಮದ ಕೀರ್ತಿ ಪತಾಕೆ ಹಾರಿಸಿದ ವೀರ ಕಲಿ ಯಾರು ಗೊತ್ತೆ?

SAm4

ಧರ್ಮ ಮರುಸ್ಥಾಪಕ ಶಿವಾಜಿ ಮಹಾರಾಜರ ನಂತರ ಧರ್ಮವನ್ನು ರಕ್ಷಿಸಿದ ಅವರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಹಿಂದೂಸ್ತಾನದೆಲ್ಲೆಡೆ ಕೇಳಿಬರುವ ಘೋಷಣೆಗಳೆಂದರೆ ಧರ್ಮ ಮರುಸ್ಥಾಪಕ “ಶಿವಾಜಿ”, ಧರ್ಮ ರಕ್ಷಕ “ಸಾಂಭಾಜಿ”. ಹೌದು ಶಿವಾಜಿ ಮಹಾರಾಜರ ನಂತರ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ವೀರ ಬೇರೆ ಯಾರೂ ಅಲ್ಲ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಧರ್ಮದ ಮರುಸ್ಥಾಪಕ ಶಿವಾಜಿ ಮಹಾರಾಜರಾದರೆ, ಧರ್ಮ ರಕ್ಷಕ ಸಾಂಭಾಜಿ ಮಹರಾಜ್. ವೀರ ಸಾಂಭಾಜಿ ಮಹಾರಾಜರು ಶಿವಾಜಿ ಮಹಾರಾಜ ಮತ್ತು ಸಾಯಿಭಾಯಿ ದಂಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರಂಧರಘಡನಲ್ಲಿ ಜನ್ಮತಾಳಿದರು.

ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಅಫ್ಜಲ್ ಖಾನನನ್ನು ಸಂಹಾರ ಮಾಡಿದ ನಂತರ ಶಿವಾಜಿ ಮಹಾರಾಜರು ಅನೇಕ ಯುದ್ಧಗಳನ್ನು ಗೆದ್ದರು. ತನ್ನ 16ನೇ ವಯಸ್ಸಿನಲ್ಲೇ ತೋರಣಗಡ ಯುದ್ಧವನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಒಟ್ಟು 280 ದುರ್ಗಗಳನ್ನು ಗೆದ್ದಿದ್ದರುಧರ್ಮ ಮರುಸ್ಥಾಪನೆಗಾಗಿ ಆಗಮಿಸಿದ ಶಿವಾಜಿ ಮಹಾರಾಜರು ತಮ್ಮ ನಂತರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜರು ಧರ್ಮ ರಕ್ಷಣೆಗಾಗಿ ತೊಡೆ ತಟ್ಟಿನಿಂತರು. ಅನೇಕ ಯುದ್ಧಗಳನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಔರಂಗಜೇಬನ ಸಂಹಾರ ಮಾಡಲು ದೊಡ್ಡ ಪ್ಲ್ಯಾನ್ ಮಾಡಿದ್ದರು.

ಆಗ ಅವರ ಜೊತೆ ಪುತ್ರ ಸಾಂಭಾಜಿ ಮಹಾರಾಜರು ಇದ್ದರು. ಸಾಂಭಾಜಿ ಮಹಾರಾಜ ಆಗಿನ್ನು ಬಾಲಕನಾಗಿದ್ದ. ಔರಂಗ ಜೇಬ್ ನನ್ನು ಸಂಹಾರ ಮಾಡಲು ಪ್ಲ್ಯಾನ್ ಮಾಡಿದ್ದ ಶಿವಾಜಿ ಮಹಾರಾಜರು ಆತನ ಗುಲಾಮನಾಗಿದ್ದಂತೆ ವರ್ತಿಸಿ ಅವನನ್ನು ಅವನ ಕೋಟೆಯಲ್ಲೇ ಸೀಳಬೇಕೆಂದು ಅದೊಂದು ದಿನ ಹೊರಟೇ ಬಿಟ್ಟರು. ಜೊತೆಯಲ್ಲಿ ಸಾಂಭಾಜಿ ಮಹಾರಾಜರು ಹೊರಟು ನಿಂತರು. ಆದರೆ ಈ ಪ್ಲ್ಯಾನ್ ಅಷ್ಟು ಸುಲಭದ್ದಾಗಿರಲಿಲ್ಲ. ಆಗ್ರಾದ ಔರಂಗಜೇಬನ ಕೋಟೆ ಹೊಸ ಹಿಕ್ಕ ಶಿವಾಜಿ ಮಹಾರಾಜರನ್ನು ಹಾಗೂ ಸಾಂಭಾಜಿ ಮಹಾರಾಜರನ್ನು ಔರಂಗಜೇಬ ಬಂಧಿಸಿಬಿಟ್ಟನು.

ಅಲ್ಲಿಗೆ ಹಿಂದುಗಳಿಗೆ ದೊಡ್ಡ ಚಿಂತೆ ಶುರುವಾಯತ್ತು. ಇದನ್ನು ನೋಡಿದ ಅಲ್ಲಿನ ಸೇವಕರು ಸಂಭಾಜಿಗೆ ಮಗು ಭಯವಾಗುತ್ತಿದೆಯಾ?  ಎಂದು ಕೇಳಿದ್ದಕ್ಕೆ ಶಿವಾಜಿ ಮಹಾರಾಜನ ಮಗ ನಾನು ನನಗೆ ಭಯವೇ??? ಅನ್ನೋ ಉತ್ತರ ಕೊಟ್ಟ ಧೀರ ಸಾಂಭಾಜಿ. ಬಂಧಿತರಾದ ಶಿವಾಜಿ ಹಾಗೂ ಅವರ ಪುತ್ರ ಮತ್ತೊಂದ ಪ್ಲ್ಯಾನ್ ಮಾಡಿಬಿಟ್ಟರು. ಶಿವಾಜಿ ಮಹಾರಾಜರು ಖಾಯಿಲೆ ಬಂದಂತೆ ನಟನೆ ಮಾಡಿದರು. ಶಿವಾಜಿ ಮಹಾರಾಜರಿಗೆ ಖಾಯಿಲೆ ಆಗಿದೆ ಎಂದುಕೊಂಡ ಜನ ಶಿವಾಜಿ ಮಹಾರಾಜರಿಗೆ ಬುಟ್ಟಿಯಲ್ಲಿ ಮಿಠಾಯಿಗಳನ್ನು ತಂದುಕೊಡಲು ಶುರು ಮಾಡಿದರು. ಅದೊಂದು ದಿನ ನಿತ್ಯದಂತೆ ಅಂದೂ ಮಿಠಾಯಿ ಬುಟ್ಟಿಗಳು ಒಳಕ್ಕೆ ಬಂದವು. ಖಾಯಿಲೆ ಬಂದಂತೆ ನಟನೆ ಮಾಡಿ ಮಲಗಿದ್ದ ಶಿವಾಜಿ ಚಂಗನೆ ಹಾರಿ ಒಂದು ಬುಟ್ಟಿಯಲ್ಲಿ ಕುಳಿತ. ಇನ್ನೊಂದರಲ್ಲಿ ಸಂಭಾಜಿ. ಕೂಡಲೇ ಬುಟ್ಟಿಗಳನ್ನು ಮುಚ್ಚಿ, ಬೋವಿಗಳೂ ಅವನ್ನು ಎತ್ತಿಕೊಂಡು ಹೊರಕ್ಕೆ ಹೊರಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ