ರಾಜಕೀಯಕ್ಕಿಂತ ದೊಡ್ಡದು ನಾಗರಿಕ ಜವಾ
ಮಧ್ಯಪ್ರದೇಶದ ಬಿಯೋರಾ ಪಟ್ಟಣದ ಅಜನಾರ್ ನದಿ ಇಂದು ಕೇವಲ ಒಂದು ನದಿಯ ಕಥೆಯಲ್ಲ. ಅದು ಒಬ್ಬ ಸಾಮಾನ್ಯ ಯುವಕನ ಅಸಾಮಾನ್
ತಾನಿದ್ದ ಪ್ರದೇಶದ ಬಳಿಯೇ ಇದ್ದ ಅಜನಾರ್ ನದಿಗೆ ಜನ ಸಾಮಾನ್ಯರು ಕಸ ಕಡ್ಡಿಗಳನ್ನು ಹಾಕಿ ಕೊಳಕು ಮಾಡಿದ್ದನ್ನು ಕಂಡು ಆತನಿಗೆ ಬಹಳ ಬೇಸರವಾಗಿಯಿತು. ಸಾಮಾನ್ಯವಾಗಿ ಬಹುತೇಕರು ಸರ್ಕಾರ ಎನು ಮಾಡುತ್ತಿದೆ ಎಂದು ಜೋರಾಗಿ ಪ್ರತಿಭಟಿಸುವುದು ಸಹಜ ಪ್ರಕ್ರಿಯೆಯಾದರೆ, ಬಿಟ್ಟು ತನ್ನ ಪಾಡಿಗೆ ತಾನು, ಸದ್ದಿಲ್ಲದೇ, ಜನವರಿ 26ರಂದು ಕೈಯಲ್ಲಿ ಹಾರೆ, ಪಿಕಾಸಿ, ಗುದ್ದಲಿ ಹಿಡಿದು ಆರಂಭಿಸಿದ ಈ ಪ್ರಯತ್ನ ಮುಂದೆ ಹಲವು ತಿಂಗಳ ಅಭಿಯಾನವಾಗಿ ಬೆಳೆದಿದೆ. ಪ್ಲಾಸ್ಟಿಕ್, ಬಾಟಲಿ, ಕಳೆ ಹಾಗೂ ಇತರ ತ್ಯಾಜ್ಯವನ್ನು ಅವರು ಸ್ವತಃ ತೆರವುಗೊಳಿಸುತ್ತಾ ಬಂದಿದ್ದಾರೆ. ಅವರ before-after ಚಿತ್ರಗಳು ವೈರಲ್ ಆದ ಬಳಿಕ ಈ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು. ಸ್ಥಳೀಯ ಆಡಳಿತವೂ ನಂತರ ಯಂತ್ರೋಪಕರಣಗಳ ಮೂಲಕ ನೆರವು ನೀಡಿತು.
ಇದೀಗ ಈ ಯುವಕನ ಕೆಲಸಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ನೆ
ಬಿಟ್ಟು ತಬಾಹಿ ಯಾರು?

ಸುರೇಂದ್ರ ಸಿಂಗ್ ಚೌಧರಿ ಮಧ್ಯಪ್ರದೇಶದ ಯುವ ವಿದ್ಯಾರ್ಥಿ. ಸಾಮಾಜಿಕ ಜಾಲತಾಣದಲ್ಲಿ ಅವರು Bittu Tabahi ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅಜನಾರ್ ನದಿಯ ದುಸ್ಥಿತಿಯನ್ನು ಕಂಡು ಯಾರಾದರೂ ಬಂದು ಸ್ವಚ್ಛ ಮಾಡುತ್ತಾರೆ” ಎಂದು ಕಾಯದೆ, ತಾವೇ ಕೆಲಸ ಆರಂಭಿಸುವ ನಿರ್ಧಾರ ಕೈಗೊಂಡರು. ವರದಿಗಳ ಪ್ರಕಾರ, ಆರಂಭದಲ್ಲಿ ಕೆಲವು ಸ್ನೇಹಿತರು ಅವರೊಂದಿಗೆ ಇದ್ದರೂ ನಂತರ ಅವರು ಹಿಂದೆ ಸರಿದರು. ಆದರೆ ಸುರೇಂದ್ರ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಸ್ವಂತ ಶ್ರಮ ಮತ್ತು ಸಂಪನ್ಮೂಲ ಬಳಸಿ ನದಿಯ ತ್ಯಾಜ್ಯವನ್ನು ತೆರವುಗೊಳಿಸುತ್ತಾ ಮುಂದುವರಿದರು. ಈ ಕೆಲಸದ ವೇಳೆ ಅವರಿಗೆ ಆರೋಗ್ಯ ಸಮಸ್ಯೆಯೂ ಎದುರಾಯಿತು. ಸ್ಥಳೀಯ ವರದಿಗಳ ಪ್ರಕಾರ, ನದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾಲಿಗೆ ಸೋಂಕು ಉಂಟಾಗಿತ್ತು. ಆದರೂ ಅವರು ಕೆಲಸ ಮುಂದುವರಿಸಿದರು. ಅವರ ಕೆಲಸದ ವಿಶೇಷತೆ ಏನೆಂದರೆ, ಯಾವುದೇ ದೊಡ್ಡ ಸಂಸ್ಥೆ,
ಬಿಟ್ಟು ಭೇಟಿಯಾದ ಮಧ್ಯಪ್ರದೇಶದ ಮು ಖ್ಯಮಂತ್ರಿ
ಬಿಟ್ಟು ತಬಾಹಿ ಅವರ ಕೆಲಸ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಮೋಹನ್ ಯಾದವ್ ಬಿಟ್ಟು ತಬಾಹಿಯನ್ನು ಭೋಪಾಲ್ನಲ್ಲಿ ಭೇಟಿಯಾಗಿ ಆವನ ಪ್ರಯತ್ನವನ್ನು ಶ್ಲಾಘಿಸಿ, ಒಬ್ಬ ವ್ಯಕ್ತಿಯ ಪ್ರಾಮಾಣಿಕ ಪ್ರಯತ್ನವೂ ಸಾಮಾಜಿಕ ಬದಲಾವಣೆಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ತಬಾಹಿ ಕೆಲಸವೇ ಉದಾರಣೆ ಎಂಬ ಸಂದೇಶವನ್ನು ನೀಡಿದರು. ಇತರರಿಗೂ ಅದರಲ್ಲೂ ಇಂದಿನ ಝೆನ್ ಜೀ ಯುವಜನತೆಗೆ ಪ್ರೇರಣೆಯಾಗಲಿ ಎಂದು ಈ ಭೇಟಿಯ ವಿಡಿಯೋವನ್ನು ಮುಖ್ಯಮಂತ್ರಿಯವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಳ್ಳುತ್ತಿದ್ದಂತೆಯೇ, ಅದರ ಶಾಖ ದೂರದ ಜರ್ಮನಿಯಲ್ಲಿದ ಧ್ರುವ್ ರಾಠಿಯ ಬುಡಕ್ಕೆ ತಗುಲಿ ಅಲ್ಲಿಂದಲೇ ಆತ ಟೀಕೆಯನ್ನು ಪ್ರಾರಂಭಿಸಿದ





