Sj*
ಬೆಂಗಳೂರಿನ ಜಯಮಹಲ್ ನ ಚಾಮರವಜ್ರದಲ್ಲಿ ನಡೆದ ಮಾಜಿ ಸಂಸದರಾದ ಶ್ರೀ ಪಿ.

ಮುದ್ದಹನುಮೇಗೌಡ ಅವರ ಪುತ್ರಿಯಾದ ರಚನಾ ಎಂ. ಹಾಗೂ ಗುಬ್ಬಿ ಶಾಸಕರಾದ ಶ್ರೀ ಎಸ್ ಆರ್.

ಶ್ರೀನಿವಾಸ್ ಅವರ ಪುತ್ರ ನಟ ದುಷ್ಯಂತ್ ಅವರ ವಿವಾಹ ನೆರವೇರಿತು.

ಸಾಕಷ್ಟು ರಾಜಕೀಯ, ಹಾಗು ಸಿನಿಮಾ ರಂಗದವರು ಆಗಮಿಸಿ ಶುಭ ಕೋರಿದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





