- ರಾಘವೇಂದ್ರ ಅಡಿಗ ಎಚ್ಚೆನ್.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ ಇಂತಿದೆ.

1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)
ಯೋಗೇಶ್ ಮಲ್ಲೂರು, ವಾರ್ತಾಭಾರತಿ, ಬೆಂಗಳೂರು
ಕೆ.ಎ.ಇಸ್ಮಾಯಿಲ್, ಶಕ್ತಿ, ಕೊಡಗು

2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ)
ಮಲ್ಲಯ್ಯ ಪೋಲಂಪಲ್ಲಿ, ಕನ್ನಡಪ್ರಭ, ಶಹಪೂರ, ಯಾದಗಿರಿ
ರವಿಕುಮಾರ ಕಗ್ಗಣ್ಣನವರ, ಕನ್ನಡಮ್ಮ, ಧಾರವಾಡ

3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ)
ಬಸವರಾಜ ಕಟ್ಟಿಮನಿ, ಕನ್ನಡಪ್ರಭ, ಹುಣಸಗಿ, ಯಾದಗಿರಿ.
ಪಿ.ಕೆ.ರವಿಕುಮಾರ್, ವಿಜಯವಾಣಿ, ಮೈಸೂರು

4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
ಓದೇಶ ಸಕಲೇಶಪುರ, ಪ್ರಜಾವಾಣಿ, ರಾಮನಗರ
ಮಹೇಶ್ ಮುನ್ನಯ್ಯನವರ ಮಠ, ಪ್ರಜಾವಾಣಿ, ಮಹಾಲಿಂಗಪುರ, ಬಾಗಲಕೋಟೆ

5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ)
ನಾರಾಯಣರಾವ್ ದೇಶಪಾಂಡೆ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ
ಪ್ರಸಾದ್‌ಶೆಟ್ಟಿಗಾರ್, ವಿಜಯವಾಣಿ, ಬೆಂಗಳೂರು.

6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ)
ದಯಾಶಂಕರ ಮೈಲಿ, ಸುದ್ದಿಮೂಲ, ಮೈಸೂರು
ಶಂಕರ ಪಾಗೋಜಿ, ಉದಯಕಾಲ,

7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ಲೇಖನ)
ಎಂ.ಜಿ.ನಾಯ್ಕ, ಸುಧಾ (ಪ್ರಜಾವಾಣಿ), ಕುಮಟ, ಉತ್ತರ ಕನ್ನಡ ಜಿಲ್ಲೆ
ವೆಂಕಟೇಶ ಎಸ್.ಸಂಪ, ಸಂಪಾದಕರು, ಸಂಪದ ಸಾಲು.

8) ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತರ ಬದುಕು-ಬವಣೆ)
ಜಯರಾಮು, ಸಂಯುಕ್ತ ಕರ್ನಾಟಕ, ಚನ್ನರಾಯಪಟ್ಟಣ
ಅಬ್ದುಲ್ ರೆಹಮಾನ್ ತಲಪಾಡಿ, ವಾರ್ತಾ ಭಾರತಿ, ಮಂಗಳೂರು
ಕು.ಇಂದಿರಾ, ಹೊಸಪೇಟೆ ಟೈಮ್ಸ್, ಹೊಸಪೇಟೆ

9) ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ವರದಿ)
ಪಿ.ಪರಮೇಶ್, ಸುದ್ದಿಮೂಲ, ಮಾನ್ವಿ, ರಾಯಚೂರು
ಕೌಶಲ್ಯ ಡಿ ಫಳನಕರ್, ಗುಂಬಜ್ ಎಕ್ಸ್‌ಪ್ರೆಸ್, ವಿಜಯಪುರ

10. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ವರದಿ)
ನಾಗರಾಜ್ ನವೀಮನೆ, ವಿಜಯ ಕರ್ನಾಟಕ, ಮೈಸೂರು
ಎಂ.ನರಸಿಂಹಮೂರ್ತಿ, ಕನ್ನಡಪ್ರಭ, ಬೆಂಗಳೂರು ದಕ್ಷಿಣ

11. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ವರದಿ)
ರಾಜೇಶಶೆಟ್ಟಿ ದೋಟ, ವಿಜಯವಾಣಿ, ಮಂಗಳೂರು
ಶರತ್ ಕುಮಾರ್ ಎಸ್. ಉದಯವಾಣಿ, ಶಿವಮೊಗ್ಗ

12. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ವರದಿ)
ಶಂಕರ ಕಟ್ಟೆ ಮಳಲವಾಡಿ, ಜನಮಿತ್ರ, ಹುಣಸೂರು
ಶಿವರಾಜ ಸುಂಕದ, ಮುದಗಲ್, ಲಿಂಗಸೂರು, ರಾಯಚೂರು.
ಪ್ರಶಾಂತ್ ಪಾದೆ, ಉದಯವಾಣಿ, ಕುಂದಾಪುರ, ಉಡುಪಿ.

13. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ನಗರ ಮತ್ತು ಗ್ರಾಮಾಂತರ)
ಎಚ್.ಪಿ.ಪ್ರವೀಣ್,
ಪ್ರಶಾಂತ್ ರಿಪ್ಪನ್ ಪೇಟೆ
ವಿ.ಎಸ್.ಹೊನ್ನಾಚಾರ್, ಲೀಡರ್ಸ್‌ ವೀಕ್ಲಿ, ಜುಕ್ರಿಯಾ, ಟೈಮ್ಸ್ ಆಫ್ ಕರ್ನಾಟಕ

14, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ  (ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ವರದಿ)
ವೆಂಕಟೇಶ್ ಗುಡೆಪ್ಪನವರ, ವಿಜಯವಾಣಿ, ಮುಧೋಳ, ಬಾಗಲಕೋಟೆ ಜಿಲ್ಲೆ
ಮಂಜುನಾಥ್ ಎನ್ ಬಳ್ಳಾರಿ, ಕವಿತಾಳ, ರಾಯಚೂರು.

15. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ:
ಸತೀಶ್ ಬಾಬು, ಉದಯವಾಣಿ, ಬೆಂಗಳೂರು.
ಎ.ಅಕ್ಷರ, ಹಿರಿಯ ಪತ್ರಕರ್ತರು

16. ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಸೈನಿಕರ ಕುರಿತ ವರದಿ)
ಎ.ಅಪ್ಪಾಜಿಗೌಡ, ಮುಳಬಾಗಿಲು, ಕೋಲಾರ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ