Sj*

ಬೆಂಗಳೂರಿನಲ್ಲಿ ನಡೆದ ಸಿರಿ ವುಮನ್ ಅಚೀವರ್ಸ್ ಅವಾರ್ಡ್ 2026 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಇದೇ ಸಮಾರಂಭದಲ್ಲಿ ಹಲವು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರಿದ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿರುವ ಶ್ರೀಮತಿ ಭಾರತಿ ಪರಮೇಶ್ವರ್,ಅವರಿಗೆ "ಸಿರಿ ಕರ್ನಾಟಕ ಕೀರ್ತಿ ಪ್ರಶಸ್ತಿ"ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಮತಾ ದಯಾನಂದ್, ಶ್ರೀಮತಿ ಮಮತಾ ದೇವರಾಜ್, ಪದ್ಮಶ್ರೀ ಜೋಗತಿ ಮಂಜಮ್ಮ, ಭುವನ ಸುಂದರಿ ಭವ್ಯ ಗೌಡ, ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ಕಿರು ಮತ್ತು ಹಿರಿತೆರೆಯ ನಟಿ ಅಂಕಿತ ಜಯರಾಮ್ ಮತ್ತು ನಟಿ ರೂಪಿಕ ಇವರೆಲ್ಲರ ಸಹಭಾಗಿತ್ವದಲ್ಲಿ ಅನೇಕ ಗಣ್ಯ ಮಾನ್ಯ ಮಹಿಳೆಯರ ಅಪಾರ ಪರಿಶ್ರಮ ಮತ್ತು ಸಮರ್ಪಣೆಯಿಂದ ಕರ್ನಾಟಕದ ಹೆಮ್ಮೆಯನ್ನೂ, ಭಾರತದ ಕೀರ್ತಿಯನ್ನೂ ದುಪ್ಪಟ್ಟು ಮಾಡಿರುವ ಮಹಿಳಾ ರತ್ನಾ ಮಣಿಗಳನ್ನು ಗುರುತಿಸಿ, ಗೌರವ ಪ್ರಶಸ್ತಿಯನ್ನು ನೀಡಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ